ಶ್ರೀ ಪಂಡಿತಾರಾಧ್ಯ ಸ್ವಾಮಿಗಳವರ ಕೃತಿಗಳು

ಪ್ರಬಂಧ ಸಂಕಲನ:

1. ಜೀವನ ದರ್ಶನ (1985)
2. ಕೈದೀವಿಗೆ (1988)
3. ಬದುಕು (1990)
4. ಹುಟ್ಟು ಸಾವುಗಳ ಮಧ್ಯೆ (1990)
5.ಸಮಾಧಿಯ ಮೇಲೆ (1991)
6.ಸಮರಸ (1992)
7. ಸಮಕಾಲೀನತೆ ಮತ್ತು ವಚನಸಾಹಿತ್ಯ (1992)
8. ಮರುಭೂಮಿ (1993)
9. ಕಾಯಕ ದಾಸೋಹ (1994)
10. ಹುತ್ತ ಮತ್ತು ಹಾವು (1994)
11. ಆದರ್ಶ ವಾಸ್ತವ (1995)
12. ಜಾಗೃತವಾಣಿ (1996)
13. ಪ್ರಳಯ! ಮುಂದೇನು? (1998)
14. ಬದುಕು ಹೀಗೇಕೆ? (1999)
15. ಜ್ಞಾನಪುಷ್ಪ (1999)
16. ಸುಖ ಎಲ್ಲಿದೆ? (2000)
17. ಧರ್ಮಗುರು (2000)
18. ಕನ್ನಡಿ (2001)
19. ಸುಜ್ಞಾನ (2001)
20. ಮನಸ್ಸು ಮಲ್ಲಿಗೆಯಾಗಲಿ (2002)
21. ಅರಿವಿನ ಅಂತರಾಳ (2005)
22. ಶಿವಬೆಳಗು (2005)
23. ಬಾಳ ಬುತ್ತಿ (2006)
24. ಜೇಡರ ದಾಸಿಮಯ್ಯ (2007)
25. ಮಾದಾರ ಚೆನ್ನಯ್ಯ (2008)
26. ರೊಟ್ಟಿ ಬುತ್ತಿ (2008)
27. ವಚನ ವೈಭವ (2009)
28. ಬಸವಧರ್ಮ (2009)
29. ಪ್ರಸ್ತುತ (2010)
ನಾಟಕ:
1. ಅಂತರಂಗ ಬಹಿರಂಗ (2000)
2. ಸ್ವಾಮಿ ವಿವೇಕಾನಂದ (2002)
3. ಜಂಗಮದೆಡೆಗೆ (2003)
4. ಅಂಕುಶ (2008)
ಪ್ರವಾಸ ಕಥನ:
1. ಶಿವಾನುಭವ (1997)
ವಚನ:
1. ಒಲಿದಂತೆ ಹಾಡುವೆ (1996)

ಸಂಪಾದನೆ:
 ಮಹಾಬೆಳಕು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನ ಕುರಿತ ಲೇಖನಗಳು)-1992
  ಪ್ರಾತಃಸ್ಮರಣೀಯರು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನ ಕುರಿತ ಭಾಷಣ)-1993
 ಜೀವದ ಉಳಿವಿಗೆ ಅಳಿಲು ಸೇವೆ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1993
  ಶಿವ ಚಿಂತೆ (ಶರಣರ ವಚನಗಳು)-1995
  ಬಸವಣ್ಣನವರ ನೂರೊಂದು ವಚನಗಳು (ಇಂಗ್ಲಿಷ್ ಅನುವಾದದೊಂದಿಗೆ)-1996
  ಜಲಾನಯನ ಸಿರಿ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1997
  ಮತೀಯವಾದ, ಭಯೋತ್ಪಾದನೆ ಮತ್ತು ಧರ್ಮ (ಉಪನ್ಯಾಸಕರ ಚಿಂತನೆಗಳು)-2002
  ಜನಸಂಸ್ಕೃತಿ (ಉಪನ್ಯಾಸಕರ ಚಿಂತನೆಗಳು)-2003
  ರೈತರ ಸಮಸ್ಯೆಗಳು ಮತ್ತು ನಮ್ಮ ಹೊಣೆಗಾರಿಕೆ (ಉಪನ್ಯಾಸಕರ ಚಿಂತನೆಗಳು)-2004
 ನಮ್ಮ ಕನಸು ನನಸಾಗಿದೆ (ಉಪನ್ಯಾಸಕರ ಚಿಂತನೆಗಳು)-2004
  ಪ್ರೀತಿಸಿ, ಜಾತಿ-ಅಧಿಕಾರವನ್ನಲ್ಲ ಮನುಷ್ಯರನ್ನು (ಉಪನ್ಯಾಸಕರ ಚಿಂತನೆಗಳು)-2005
  ಮತ್ತೆ ಕಲ್ಯಾಣದತ್ತ (ಉಪನ್ಯಾಸಕರ ಚಿಂತನೆಗಳು)-2005
  ಲೋಗರ ಸುಖ ದುಃಖ (ಉಪನ್ಯಾಸಕರ ಚಿಂತನೆಗಳು)-2006
  ಅರಿವಿನ ಹಾದಿಯಲ್ಲಿ (ಉಪನ್ಯಾಸಕರ ಚಿಂತನೆಗಳು)-2007
  ವಾಕು ಪಾಕವಾದಡೇನು (ಉಪನ್ಯಾಸಕರ ಚಿಂತನೆಗಳು)-2008
 ಬೆಳಕಿನೆಡೆಗೆ (ಉಪನ್ಯಾಸಕರ ಚಿಂತೆಗಳು)-2009
 ಸಮಾನತೆಯತ್ತ (ಉಪನ್ಯಾಸಕರ ಚಿಂತೆಗಳು)-2010

ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ, ಆಕಾಶವಾಣಿಯಲ್ಲಿ, ಪತ್ರಿಕೆಗಳಲ್ಲಿ ತಮ್ಮ ವಿಚಾರಗಳನ್ನು ಪ್ರಚುರಪಡಿಸುವುದಲ್ಲದೆ ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಹಿತ್ಯಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಅಲ್ಲಿ ಸಂದರ್ಭೋಚಿತವಾಗಿ ಮಾತನಾಡುವ ಮೂಲಕ ಜನಮನವನ್ನು ಸೂರೆಗೊಂಡಿದ್ದಾರೆ.ಕೆಲವೊಮ್ಮೆ ದಿನಕ್ಕೆ 3-4 ಕಾರ್ಯಕ್ರಮಗಳೂ ಇರುತ್ತವೆ. ದಾಖಲಿಸಿದರೆ ಸ್ವಾಮಿಗಳೊಬ್ಬರ ಕಾರ್ಯಕ್ರಮದ ಗಿನ್ನಿಸ್ ದಾಖಲೆ ಆಗಬಹುದು.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS